ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

May 9, 2025 - 18:11
 0  14
ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಮಡಿಕೇರಿ:ಭಾರತ ಸೇನೆ ನಡೆಸಿರುವ ಆಪರೇಷನ್ ಸಿಂಧೂರ್ ಯಶಸ್ವಿಯಾಗಲಿ ಪಾಕಿಸ್ತಾನದ ಉಗ್ರರ ನೆಲಬೀಡು ದ್ವಂಶ ಗೊಳ್ಳಲಿ ಎಂಬ ಪ್ರಾರ್ಥನೆ ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ನೆರವೇರಿತು. ಧರ್ಮ ಗುರುಗಳಾದ ಹಾಫಿಲ್ ನೌಫಲ್ ಸಖಾಫಿ ಪ್ರಾರ್ಥನೆ ನೇತೃತ್ವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0