ಹಾತುರು ಬಳಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ :ಗಂಭೀರ ಸ್ವರೂಪದ ಗಾಯ ಉಂಟಾದ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ಖುದ್ದು ವ್ಯವಸ್ಥೆ ಮಾಡಿದ ಶಾಸಕ ಎ.ಎಸ್ ಪೊನ್ನಣ್ಣ

Jan 4, 2026 - 20:57
Jan 4, 2026 - 21:25
 0  2.1k
ಹಾತುರು ಬಳಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ :ಗಂಭೀರ ಸ್ವರೂಪದ ಗಾಯ ಉಂಟಾದ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ಖುದ್ದು ವ್ಯವಸ್ಥೆ ಮಾಡಿದ ಶಾಸಕ ಎ.ಎಸ್ ಪೊನ್ನಣ್ಣ

ಗೋಣಿಕೊಪ್ಪ: ವಿರಾಜಪೇಟೆ-ಗೋಣಿಕೊಪ್ಪ ರಾಜ್ಯ ಹೆದ್ದಾರಿಯ ಹಾತುರು ಬಳಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಜೆ 8:20ಕ್ಕೆ ಸಂಭವಿಸಿದೆ. ಗಂಭೀರ ಸ್ವರೂಪ ಗಾಯಗಳು ಉಂಟಾದ ಬೈಕ್ ಸವಾರನನ್ನು ಆಸ್ಪತ್ರೆಗೆ ರವಾನಿಸಲಾಗಿದೆ . ಬೆಂಗಳೂರಿನಿಂದ ಕೇರಳದ ಕಡೆಗೆ ಬರುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಆಗಿದೆ. ಘಟನೆ ನಡೆದ ತಕ್ಷಣ ಈ ಮಾರ್ಗವಾಗಿ ತೆರಳುತ್ತಿದ್ದ ಶಾಸಕ ಎ. ಎಸ್ ಪೊನ್ನಣ್ಣ ನವರು ಕೂಡಲೇ ಬೈಕ್ ಸವಾರನನ್ನು ಬೇರೊಂದು ವಾಹನದಲ್ಲಿ ಎಸ್ಕಾರ್ಟ್ ಸಹಿತ ಆಸ್ಪತ್ರೆಗೆ ಕಳುಹಿಸಿದ್ದಾರೆ.

What's Your Reaction?

Like Like 3
Dislike Dislike 0
Love Love 2
Funny Funny 1
Angry Angry 0
Sad Sad 2
Wow Wow 1