ಕೊಡಗಿನ ಅತಿವೃಷ್ಟಿ-ಬರ ಪರಿಶೀಲನೆಗೆ ಸಚಿವ ನರೇಂದ್ರಸ್ವಾಮಿಗೆ ಉಸ್ತುವಾರಿ

Aug 4, 2026 - 11:11
 0  98
ಕೊಡಗಿನ ಅತಿವೃಷ್ಟಿ-ಬರ ಪರಿಶೀಲನೆಗೆ ಸಚಿವ ನರೇಂದ್ರಸ್ವಾಮಿಗೆ ಉಸ್ತುವಾರಿ

ಮಡಿಕೇರಿ:ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೊಡಗು ಜಿಲ್ಲೆಯ ಪರಿಶೀಲನಾ ಜವಾಬ್ದಾರಿಯನ್ನು ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ವಹಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0