ಮದ್ದೂರು ಬಳಿ ರಸ್ತೆ ಅಪಘಾತ: ವಿರಾಜಪೇಟೆ ಮಾಜಿ ಬಿಇಒ ಪ್ರಕಾಶ್‌ಗೆ ಗಾಯ‌

Jun 22, 2026 - 13:48
 0  2.2k
ಮದ್ದೂರು ಬಳಿ ರಸ್ತೆ ಅಪಘಾತ: ವಿರಾಜಪೇಟೆ ಮಾಜಿ ಬಿಇಒ ಪ್ರಕಾಶ್‌ಗೆ ಗಾಯ‌

ಮಡಿಕೇರಿ: ವಿರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಪ್ರಕಾಶ್ ಅವರು ಮದ್ದೂರು ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ರಾಮನಗರದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸುದ್ದಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ - ವಿರಾಜಪೇಟೆ ಘಟಕ KSPSTA ವಿರಾಜಪೇಟೆ ಶಿಕ್ಷಕರ ಗಮನಕ್ಕೆ ತಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0