ಸಿದ್ದಾಪುರ:ಯುವಕ ಆತ್ಮಹತ್ಯೆ
ಸಿದ್ದಾಪುರ, ಜೂ. 26: ಸಮೀಪದ ತೋಬನಕೊಲ್ಲಿಯಲ್ಲಿ ಮಣಿಕಂಠ, (25 ವರ್ಷ), ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದಷ್ಟೇ ಕಾರಣ ಬಹಿರಂಗವಾಗಬೇಕಿದೆ.
What's Your Reaction?
Like
1
Dislike
0
Love
0
Funny
0
Angry
0
Sad
8
Wow
0
