ಸಂದೀಪನಿ‌ ಶಾಲೆಯಲ್ಲಿ ವನಮಹೋತ್ಸವ

Aug 8, 2026 - 11:29
 0  33
ಸಂದೀಪನಿ‌ ಶಾಲೆಯಲ್ಲಿ ವನಮಹೋತ್ಸವ

ಸೋಮವಾರಪೇಟೆ:ಸಂದೀಪನಿ ಶಾಲೆಯ ಆವರಣದಲ್ಲಿ ವನಮೋತ್ಸವದ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಪರಿಸರವನ್ನು ಉಳಿಸಿ ಬೆಳೆಸಿ,ಹಸಿರೇ ನಮ್ಮ ಉಸಿರು ಎಂಬ ವಾಕ್ಯದೊಂದಿಗೆ ಎರಡನೇ ಬಾರಿಗೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವುದರ ಮೂಲಕ ಈ ಕಾರ್ಯಕ್ರಮವನ್ನು ರೋಟರಿ ಅಧ್ಯಕ್ಷರಾದ ಬಿಎಸ್ ಸುಂದರ್ ಸೆಕ್ರೆಟರಿ ಪಿಕೆ ರವಿ,ವಲಯ ಸೇನಾನಿ ಎ ಎಸ್ ಮಲ್ಲೇಶ್ ರೋಟರಿಯ ಸದಸ್ಯರು , ರೋಟರಿಯ ಮಹಿಳೆಯರು, ಸಂದೀಪನಿ ಶಾಲೆಯ ಮಕ್ಕಳು, ಹಾಗೂ ಉಪಾಧ್ಯಾಯರೊಂದಿಗೆ ಸೇರಿ ನಡೆಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0