ELECTION RESULT 2026
- ಕೇರಳಂ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಆಯ್ಕೆ ದೆಹಲಿ:ಕೇರಳದ ಮುಖ್ಯಮಂತ್ರಿಯಾಗಿ ವಿಡಿ ಸತೀಶ್ ಅವರನ್ನು ಕೇರಳಂ ಉಸ್ತುವಾರಿ ದೀಪದಾಸ್ ಮುನ್ಶಿ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.
- ತಮಿಳುನಾಡು; ವಿಶ್ವಾಸ ಮತಯಾಚನೆಯಲ್ಲಿ ದಳಪತಿ ವಿಜಯ್ ಸರ್ಕಾರಕ್ಕೆ ಗೆಲುವು ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರವು ಬುಧವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ 144 ಶಾಸಕರು ಮತ ಚಲಾಯಿಸಿದ್ದು, ಅಗತ್ಯವಿದ್ದ 118 ಮತಗಳ ಗಡಿ ಸುಲಭವಾಗಿ ದಾಟಿದೆ. ವಿಶ್ವಾಸ
- ಕೊನೆಗೂ ದಳಪತಿ ವಿಜಯ್ ಗೆ ಸಿಕ್ತು ಬಹುಮತ Tamil Nadu | VCK president Thol. Thirumavalavan gives the official confirmation letter to Aadhav Arjuna - TVK General Secretary - Election Campaign Management, extending their support to TVK to form a government in the state. (Pic: TVK) pic
- ಪಶ್ಚಿಮ ಬಂಗಾಲದ ಮಾದರಿ ಅನುಸರಿಸಿ ಕನಾ೯ಟಕದಲ್ಲಿಯೂ ಬಿಜೆಪಿಗೆ ಗೆಲುವು;ಯದುವೀರ್ ವಿಶ್ವಾಸ ಮಡಿಕೇರಿ ಮೇ 5: ಪಶ್ಚಿಮಬಂಗಾಲದಲ್ಲಿ ಬಿಜೆಪಿ ಸಾಧಿಸಿದ ಅಧ್ಬುತ ಗೆಲುವಿನ ಕಾಯ೯ತಂತ್ರವನ್ನೇ ಕನಾ೯ಟಕದಲ್ಲಿ 2028 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಳಸಿಕೊಂಡು ಈ ರಾಜ್ಯದಲ್ಲಿಯೂ ಗೆಲವು ಸಾಧಿಸಲಾಗುತ್ತದೆ ಎಂದು ಕೊಡಗು - ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಮಾದಾಪುರದ
- ಹಣ, ಹೆಂಡ ಹಂಚಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು;ಮಾದಾಪುರದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ಮಡಿಕೇರಿ ಮೇ 5; ಪಂಚ ರಾಜ್ಯಗಳ ಚುನಾವಣೆಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿಯ ಅಬೂತಪೂವ೯ ಗೆಲವು ಸಾಧಿಸಿದ್ದು ಕನಾ೯ಟಕದಲ್ಲಿಯೂ 2028 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಪ್ರೇರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾದಾಪುರದಲ್ಲಿ ಸುದ್ದಿಗಾರರೊಂದಿಗೆ ಪ್ರ
- ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು:ಗೋಣಿಕೊಪ್ಪ ನಗರ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ಗೋಣಿಕೊಪ್ಪ: ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಉಮೇಶ್ ಮೇಟಿ, ದಾವಣಗೆರೆ ದಕ್ಷಿಣದಲ್ಲಿ ನಡೆದ ಉಪಚುನಾವಣೆಯಲ್ಲಿ ಸಮರ್ಥ ಶ್ಯಾಮನೂರು ಗೆಲುವಿನ ಫಲಿತಾಂಶ ಬಂದ ಹಿನ್ನೆಲೆ ಗೋಣಿಕೊಪ್ಪ ನಗರ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ಆಚರಿಸಲಾಯಿತು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ನ
- ಉಪ ಚುನಾವಣೆಯಲ್ಲಿ ಗೆಲುವು; ಕೊಡಗು ಕಾಂಗ್ರೆಸ್ ನಿಂದ ವಿಜಯೋತ್ಸವ ಮಡಿಕೇರಿ; ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ
- ಪಂಚರಾಜ್ಯ ಚುನಾವಣಾ ಫಲಿತಾಂಶ; ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ ಗೋಣಿಕೊಪ್ಪ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಫಲಿತಾಂಶ ಕಂಡುಕೊಂಡ ಹಿನ್ನೆಲೆ ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿಕೇಂದ್ರ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ನಗರದ ಬಸ್ಸ್
- ಪುದುಚೇರಿಯಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಪುದುಚೇರಿಯಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ; BJP+;18 CONG+;06 OTH;06
- ಅಸ್ಸಾಂನಲ್ಲಿ ಮತ್ತೆ ಬಿಜೆಪಿಗೆ ಜೈ ಎಂದ ಮತದಾರ BJP+;101 CONG+22 OTH+03
- ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆ ಛಿದ್ರ BJP:205 TMC+;82 CPIM;02 CONGRESS;02
- ಪಂಚರಾಜ್ಯ ಚುನಾವಣಾ ಫಲಿತಾಂಶ;ವಿರಾಜಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ ವಿರಾಜಪೇಟೆ:ದೇಶದ ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಭಾ.ಜ.ಪ ಅಭೂತಪೂರ್ವ ಯಶಸ್ಸುಗಳಿಸಿದನ್ನು ಸ್ಮರಿಸಿ ವಿರಾಜಪೇಟೆ ನಗರ ಭಾ.ಜ.ಪ ವಿಜಯೋತ್ಸವ ಆಚರಿಸಿದರು. ಭಾರತೀಯ ಜನತಾ ಪಕ್ಷ ವಿರಾಜಪೇಟೆ ನಗರ ಘಟಕದ ವತಿಯಿಂದ ಪಂಚ ರಾಜ್ಯದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಮತ್ತು ಪುದುಚೇರಿಯಲ್
- ತಮಿಳುನಾಡಿನಲ್ಲಿ ವಿಜಯ್ ವಿಸಲ್ ಸೌಂಡ್ ಗೆ ಸ್ಟಾಲಿನ್ ಡಿಎಂಕೆ ಧೂಳೀಪಟ ತಮಿಳುನಾಡಿನಲ್ಲಿ ವಿಜಯ್ ವಿಸಲ್ ಸೌಂಡ್ ಗೆ ಸ್ಟಾಲಿನ್ ಡಿಎಂಕೆ ಧೂಳೀಪಟ TVK;108 DMK+;74 AIADMK+;52
- ಕೇರಳದಲ್ಲಿ ಯುಡಿಎಫ್ ಗೆ ಭರ್ಜರಿ ಗೆಲುವು; 10 ವರ್ಷಗಳ ಪಿಣರಾಯ್ ವಿಜಯನ್ ಆಡಳಿತ ಅಂತ್ಯ; ಕೇರಳದಲ್ಲಿ ಬಿಜೆಪಿಗೆ 3 ಸ್ಥಾನಗಳಲ್ಲಿ ಗೆಲುವು ಕೇರಳದಲ್ಲಿ ಯುಡಿಎಫ್ ಗೆ ಭರ್ಜರಿ ಗೆಲುವು; 10 ವರ್ಷಗಳ ಪಿಣರಾಯ್ ವಿಜಯನ್ ಆಡಳಿತ ಅಂತ್ಯ; ಕೇರಳದಲ್ಲಿ ಬಿಜೆಪಿಗೆ 3 ಸ್ಥಾನಗಳಲ್ಲಿ ಗೆಲುವು UDF:102,LDF;35,NDA:03
- ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಗೆಲುವು ಕಾಂಗ್ರೆಸ್;52,214 ಬಿಜೆಪಿ;45,198 ಕಾಂಗ್ರೆಸ್ ಗೆಲುವು;4,900
- ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು ಕಾಂಗ್ರೆಸ್;97,941 ಬಿಜೆಪಿ;76,075 ಕಾಂಗ್ರೆಸ್ ಗೆಲುವು;22,867
- ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆ ಛಿದ್ರ; ಅಧಿಕಾದತ್ತ ಬಿಜೆಪಿ ಪಶ್ಚಿಮ ಬಂಗಾಳ; TMC;99 BJP;189 CONGRESS;00 CPM;02 TOTAL SEAT;293
- ತಮಿಳುನಾಡಿನಲ್ಲಿ ಅಧಿಕಾರದತ್ತ ದಳಪತಿ ವಿಜಯ್ DMK+50 AIADMK+;72 TVK;112
- ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮುನ್ನಡೆ ದಾವಣಗೆರೆ ದಕ್ಷಿಣ; ಕಾಂಗ್ರೆಸ್;26,878 ಬಿಜೆಪಿ;25,878 ಕಾಂಗ್ರೆಸ್ ಮುನ್ನಡೆ ;1,000 ಬಾಗಲಕೋಟೆ; ಕಾಂಗ್ರೆಸ್;53,849 ಬಿಜೆಪಿ;43,528 ಕಾಂಗ್ರೆಸ್ ಮುನ್ನಡೆ;10,321
- ಪುದುಚೇರಿಯಲ್ಲಿ ಬಿಜೆಪಿ ಮುನ್ನಡೆ BJP+;14 CONGRESS+;05 OTH;04
- ಕೇರಳದಲ್ಲಿ 100 ಕ್ಷೇತ್ರಗಳಲ್ಲಿ ಯುಡಿಎಫ್ ಮುನ್ನಡೆ UDF;101 LDF;38 NDA:01