HEALTH STORY
- ಬಿಸಿಲಿಗೆ ಮುಖ ಸುಟ್ಟಿ ಕೆಂಪು ಅಥವಾ ಕಪ್ಪು ಕಲೆಗಳು ಆಗಿದ್ದರೆ ಇಲ್ಲಿದೆ ನೋಡಿ ಮನೆ ಮದ್ದು 💠 ಎರಡು - ಮೂರು ಚಮಚದಷ್ಟು ಮಸೂರಿ ಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ ಇಡಿ. ನಂತರ ಮತ್ತೆ ಸ್ವಚ್ಛವಾಗಿ ತೊಳೆದು, ಇದಕ್ಕೆ 💠 ನಾಲ್ಕು - ಐದು ಶಂಖ ಪುಷ್ಪದ ಹೂವನ್ನು ತೊಳೆದು ಇದಕ್ಕೆ ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಬೇಕಿದ್ದರೆ ನೀರು ಸೇರಿಸಬಹುದು. ನಂತರ ಮು
- ಉಷ್ಣಾಘಾತ (ಹೀಟ್ ಸ್ಟ್ರೋಕ್) ಹೆಚ್ಚುತ್ತಿದೆ ಜಾಗೃತರಾಗೋಣ ದೇಹದ ನೀರನ್ನು ಹೆಚ್ಚಿಸಿ ಶಾಖದಿಂದ ದೇಹದಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ. ಇಲ್ಲದಿದ್ದರೆ ಉಷ್ಣತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಪರಿಹಾರ--- 1) ನಿತ್ಯ ಪ್ರಾಣಾಯಾಮ ಮಾಡಿ. ಇದು ಉಷ್ಣತೆಯೆ ತೀವ್ರತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ
- ಹೊಟ್ಟೆಯುಬ್ಬರ+ಹೊಟ್ಟೆನೋವು 💠 ಒಂದು ಉದ್ದನೆಯ ಮಜ್ಜಿಗೆ ಹುಲ್ಲನ್ನು ಚೆನ್ನಾಗಿ ತೊಳೆದು, ಸಣ್ಣ ಸಣ್ಣ ಚೂರು ಚೂರು ಮಾಡಿಕೊಳ್ಳಿ. ಇದಕ್ಕೆ 💠 ಕಾಲು ಚಮಚದಷ್ಟು ಓಮ 💠 ಅರ್ಧ ಚಮಚದಷ್ಟು ಜೀರಿಗೆ 💠 ಒಂದು ಲೋಟದಷ್ಟು ನೀರು ಹಾಕಿ ಕುದಿಸಿ. ಕಾಲು ಲೋಟಕ್ಕೆ ಬಂದ ನಂತರ ಸೋಸಿ, ಇದಕ್ಕೆ 💠 ಕಾಲು ಚಮಚದಷ್ಟು ಲಿಂಬೆರಸ 💠 ಚಿಟಿಕೆಯಷ
- ಮೂತ್ರ ಮಾಡುವಾಗ ಉರಿ, ಪದೇ ಪದೇ ಮೂತ್ರವಿಸರ್ಜನೆ ಆಗುತ್ತಾ ಇದೆಯೇ! 💠 ಅರ್ಧ ಚಮಚದಷ್ಟು ಕೊತ್ತಂಬರಿ 💠 ಅರ್ಧ ಚಮಚದಷ್ಟು ಜೀರಿಗೆ 💠 ಅರ್ಧ ಚಮಚದಷ್ಟು ಬಡೆಸೊಂಪು 💠 ಅರ್ಧ ಚಮಚದಷ್ಟು ನುಗ್ಗಿಲಮುಳ್ಳು 💠 ಕಲ್ಲುಸಕ್ಕರೆ ಇವುಗಳನ್ನು ಕುಟ್ಟಿ ಪುಡಿ ಮಾಡಿ, ಇದಕ್ಕೆ 💠 ಒಂದು ಲೋಟ ನೀರು ಹಾಕಿ ಕುದಿಸಿ. ಅರ್ಧ ಲೋಟಕ್ಕೆ ಬಂದ ಮೇಲೆ ಕೆಳಗಿಳಿಸಿ. ಈ ಕಷಾಯದಲ್ಲಿ ಎರಡು ಭಾ
- ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆಯೇ! ಬೇಕಾದಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗದಿರುವುದರಿಂದ ಮೂತ್ರಕೋಶದಲ್ಲಿ ಕಲ್ಲು ಕಟ್ಟುತ್ತದೆ. ಇಂತಹ ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ಮತ್ತು ಟೊಮೆಟೊ ಹಣ್ಣುಇವುಗಳ ಜ್ಯೂಸ್ ಹೆಚ್ಚಾಗಿ ಕುಡಿಯಬೇಕು. ಇದರಿಂದ ದೇಹಕ್ಕೆ ಪೋಟಾಸಿಯಂ ಹೇರಳವಾಗಿ ಸಿಗುತ್ತದೆ. ದಿನಾ ಎರಡು ಕ್ಯಾರೆಟ್ ಖಾಲಿ ಹೊಟ
- ಮೂತ್ರಕೋಶದಲ್ಲಿ ಕಲ್ಲು ಆದಾಗ ಬರುವ ನೋವಿಗೆ 💠 ಒಂದು ಚಮಚದಷ್ಟು ಅರಿಶಿಣ ಪುಡಿಗೆ 💠 ಎರಡು ಚಮಚದಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ನಾಲ್ಕು ಭಾಗ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿ ಇಟ್ಟುಕೊಳ್ಳಿ. ಪ್ರತಿ ಅರ್ಧ ಗಂಟೆಗೆ ಒಂದೊಂದು ಉಂಡೆ ತಿಂದು ಮೇಲಿನಿಂದ ನೀರು ಅಥವಾ ಎಳನೀರು ಕುಡಿಯಬೇಕು. 🌼 ಒಮ್ಮೆಲೇ ನೀರನ್ನು ಗಟ - ಗಟ ಅಂತ ಕುಡಿ
- ನಿಮಗೆ ತುಂಬಾ ಭಯ ಆಗುತ್ತಿದೆಯೇ? 💠 ಹತ್ತು - ಹದಿನೈದು ಕಪ್ಪು ಒಣ ದ್ರಾಕ್ಷಿಯನ್ನು ಸ್ವಚ್ಛವಾಗಿ ತೊಳೆದು ಇದಕ್ಕೆ 💠 ಕಾಲು ಚಮಚದಷ್ಟು ಬಡೇಸೋಂಪು 💠 ಕಾಲು ಲೋಟದಷ್ಟು ನೀರು ಸೇರಿಸಿ ರಾತ್ರಿ ನೆನೆಸಿ ಇಡಿ. ಮಾರನೇ ದಿನ ಬೆಳಿಗ್ಗೆ ಇದೇ ನೀರಿನಲ್ಲಿ ಇವೆರಡನ್ನು ರುಬ್ಬಿ ಈ ಪಾನೀಯವನ್ನು ದಿನಾಲೂ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕ
- ಕುತ್ತಿಗೆ ಸುತ್ತ ಕಪ್ಪು ಕಲೆಗಳು ಆಗಿದ್ದರೆ! ಏನ್ಮಾಡಬೇಕು ಗೊತ್ತಾ! 💠 ಕಮಲದ ಹೂವಿನ ದಳಕ್ಕೆ 💠 ಸೌತೆಕಾಯಿ ಹಾಕಿ ರುಬ್ಬಿ ಪೇಸ್ಟ್ ಮಾಡಿ, ಕುತ್ತಿಗೆಯ ಸುತ್ತ ಹಚ್ಚಿ ಒಂದು ತಾಸು ಬಿಟ್ಟು ತೊಳೆಯುವುದರಿಂದ ಕಲೆಗಳು ಕಡಿಮೆಯಾಗುತ್ತದೆ.
- ಪಿತ್ತ ಜಾಸ್ತಿ ಆಗಿ ಹೊಟ್ಟೆಯುಬ್ಬರ, ಬಾಯಿ ರುಚಿ ಇಲ್ಲದಿರುವುದು, ವಾಂತಿ ಬಂದ ಹಾಗೆ ಆಗುತ್ತಾ ಇದೆಯೇ! 💠 ಎಳನೀರನ್ನು ಸಣ್ಣ ತೂತ ಮಾಡಿ, ಇದರಲ್ಲಿ 💠 ಕೆಂಪು ಉಪ್ಪು ರುಚಿಗೆ ತಕ್ಕಷ್ಟು 💠 ಶುಂಠಿ ಪುಡಿ ಎರಡು ಚಿಟಿಕೆಯಷ್ಟು 💠 ಹಿಂಗು ಒಂದು ಅರ್ಧ ಚಿಟಿಕೆಯಷ್ಟು ಹಾಕಿ ಎರಡು ಗಂಟೆಗಳ ಕಾಲ ಸರಿಯಾಗಿ ಮುಚ್ಚಿ ಇಡಿ. ನಂತರ ಇದನ್ನು ಚೆನ್ನಾಗಿ ಮಿಶ್ರ ಮಾಡಿ ಕುಡಿಯುವುದರಿಂದ... ಈ ಮೇಲಿನ ಸಮಸ್ಯೆ ಪರಿಹಾರ
- "ಹೊಟ್ಟೆ ನೋವು" ಇಲ್ಲಿದೆ ನೋಡಿ ಮನೆ ಮದ್ದು 💠 ಎರಡು ಇಂಚು *ದಾಳಿಂಬೆ ಸಿಪ್ಪೆಯನ್ನು* ಸ್ವಚ್ಛವಾಗಿ ತೊಳೆದು, ಸಣ್ಣ ಸಣ್ಣ ಚೂರು ಮಾಡಿಕೊಳ್ಳಿ. ಇದಕ್ಕೆ 💠 ಒಂದು ಲೋಟದಷ್ಟು *ನೀರು* ಹಾಕಿ ಕುದಿಸಿ. ನೀರು ಮುಕ್ಕಾಲು ಲೋಟದಷ್ಟು ಆಗುವವರೆಗೆ ಕುದಿಸಬೇಕು ಇರಬೇಕು. ನಂತರ ಈ ಕಷಾಯವನ್ನು ಸೋಸಿ ತಣ್ಣಗಾಗಲು ಬಿಡಿ. ನಂತರ ಇದಕ್ಕೆ 💠 ಕಾಲು ಲೋಟದಷ್
- ಗಂಟಲಲ್ಲಿ ಕಫ ಇದೆಯೇ! ಹಾಗಾದ್ರೆ ಇಲ್ಲಿದೆ ನೋಡಿ ಮನೆ ಮದ್ದು! 💠 ಶುಂಠಿ ಪುಡಿ ಎರಡು ಚಮಚದಷ್ಟು 💠 ತುಳಸಿ ಪುಡಿ ಒಂದು ಚಮಚದಷ್ಟು 💠 ಏಲಕ್ಕಿ ಪುಡಿ ಕಾಲು ಚಮಚದಷ್ಟು 💠 ಲವಂಗದ ಪುಡಿ ಕಾಲು ಚಮಚದಷ್ಟು ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ ಇಟ್ಟುಕೊಳ್ಳಿ. ನಂತರ ಬಾಣಲೆಗೆ 💠 ಬೆಲ್ಲ ನಾಲ್ಕು ಚಮಚದಷ್ಟು 💠 ತುಪ್ಪ ಒಂದು ಚಮಚದಷ್ಟು 💠 ನೀರು ಸ್ವಲ್ಪ ಹಾಕಿ ಒಂದ
- ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಇದೆಯೇ! ಬೇಕಾದಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗದಿರುವುದರಿಂದ ಮೂತ್ರಕೋಶದಲ್ಲಿ ಕಲ್ಲು ಕಟ್ಟುತ್ತದೆ. ಇಂತಹ ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ಮತ್ತು ಟೊಮೆಟೊ ಹಣ್ಣುಇವುಗಳ ಜ್ಯೂಸ್ ಹೆಚ್ಚಾಗಿ ಕುಡಿಯಬೇಕು. ಇದರಿಂದ ದೇಹಕ್ಕೆ ಪೋಟಾಸಿಯಂ ಹೇರಳವಾಗಿ ಸಿಗುತ್ತದೆ. ದಿನಾ ಎರಡು ಕ್ಯಾರೆಟ್ ಖಾಲಿ ಹೊಟ
- ಬಾದಾಮಿ ಮತ್ತು ಜೇನಿನ ಸೇವನೆಯ ಮಹತ್ವ ಗೊತ್ತೇ!! ಬಾದಾಮಿ ಮತ್ತು ಜೇನು ಎರಡನ್ನೂ ಆಯುರ್ವೇದದಲ್ಲಿ ಔಷಧೀಯವೆಂದು ಪರಿಗಣಿಸಲಾಗಿದೆ. ಅವುಗಳನ್ನು ವಿವಿಧ ರೀತಿಯಲ್ಲಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ ಏನು ಪ್ರಯೋಜನ! ಬಾದಾಮಿ ಮತ್ತು ಜೇನು ಎರಡನ್ನೂ ಆಯುರ್ವೇದದಲ್ಲಿ ಔಷಧೀಯವೆಂದು ಪರಿಗಣಿಸಲಾಗಿದ
- ಕೆಂಪು ದ್ರಾಕ್ಷಿ ತಿನ್ನುವುದರಿಂದ ದೇಹಕ್ಕೆ ಅಪಾರವಾದ ಪ್ರಯೋಜನಗಳಿವೆ ಗೊತ್ತೇ! ಎಲ್ಲಾ ಬಣ್ಣಗಳ ದ್ರಾಕ್ಷಿಯನ್ನು ತಿನ್ನುವುದರಿಂದ ದೇಹಕ್ಕೆ ಪ್ರಯೋಜನ ಸಿಗುತ್ತವೆ. ಆದರೆ, ಕೆಂಪು ದ್ರಾಕ್ಷಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಪಾರವಾದ ಪ್ರಯೋಜನಗಳಿವೆ. ಕೆಂಪು ದ್ರಾಕ್ಷಿಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಬಹಳಷ್ಟು ಪೋಷಕಾಂಶಗಳನ್ನು ಒಳಗೊಂಡಿದೆ. ಕೆಂಪು ದ
- ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಹೇಗೆ ಕಾಪಾಡಿಕೊಳ್ಳುವುದು! ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್ ಮಳೆಗಾಲ ಬಂದಾಗ ಎಷ್ಟು ಮಳೆ ಎಂದರು ಬಂತಲ್ಲ ಚಳಿಗಾಲ ಕೆಟ್ಟ ಚಳಿಯಲ್ಲವೇ...... ಆದರೆ ಚಳಿಗಾಲವನ್ನು ಅನುಭವಿಸುವ ಮನಸಿರಬೇಕು ಆಯಾಯ ಕಾಲಕ್ಕೆ ತಕ್ಕಂತೆ ಜೀವಿಸುವ ಕಲೆ ಇರಬೇಕು. ಬೆಚ್ಚಗಿನ ಉಡುಪುಗಳನ್ನು ಧರಿಸಿ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುತ್ತಾ ಹಿತವಾದ ಸಂಗೀತ ಕೇಳುವುದು ಉತ್ತಮ ಆರೋಗ್ಯಕ್
- ಯಾವಾಗಲೂ ಮಂಕಾಗಿದ್ದೀರಾ! ಯಾವಾಗಲೂ ಮಂಕಾಗಿರುವುದು, ಸುಸ್ತು, ನಿದ್ರೆ ಹೆಚ್ಚು, ತಲೆ ಸುತ್ತು, ತಲೆನೋವು, ಕೈಕಾಲುಗಳು ಭುಜ ಕತ್ತಿನ ಸ್ನಾಯುಗಳ ನೋವು ಈ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ? ಇದಕ್ಕೆ ಕಾರಣ ವಿಟಮಿನ್ ಡಿ ಕೊರತೆ. ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಾಡುವ ವಿಟಮಿನ್ ಡಿ ಕೊರತೆಗೆ ಅಮ್ಮನ ಮನೆ ಮದ್ದು ಒಂದಿಷ್ಟ
- ಬೆಳಿಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಋತುವಿಗೆ ಅನುಸಾರವಾಗಿ ಎಲ್ಲರೂ ಸಾಕಷ್ಟು ನೀರು ಕುಡಿಯುವುದು ಅಗತ್ಯ. ಏಕೆಂದರೆ, ದೇಹದಲ್ಲಿ ನೀರಿನ ಕೊರತೆಯು ನಿರ್ಜಲೀಕರಣದ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ಅನೇಕ ದೈಹಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಬೆಳಿಗ್ಗೆ ಎದ್ದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಹಲ್ಲುಜ್ಜುವ ಮೊದಲು ಸಾಕಷ್
- ಚಳಿಗಾಲದಲ್ಲಿ ಕಾಫಿ, ಟೀ ಪದೇಪದೇ ನೆನಪಾಗುತ್ತದೆ, ಕಾಫಿ ಬದಲಿಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಕಷಾಯ ಮಾಡಿ ಕುಡಿಯಿರಿ! ಚಳಿಗಾಲ ಕಾಫಿ ಟೀ ಪದೇಪದೇ ನೆನಪಾಗುತ್ತದೆ....... ಕಾಫಿ ಬದಲಿಗೆ ನಾವು ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಕಷಾಯ ಮಾಡಿ ಕುಡಿಯಲು ಅಭ್ಯಾಸ ಮಾಡಿಕೊಳ್ಳೋಣ. ಯಾಕೆಂದರೆ ಖಾಲಿ ಹೊಟ್ಟೆಗೆ ಕಾಫಿ ಟೀ ಸೇವನೆ ಮಾಡಿದಾಗ ಗ್ಯಾಸ್ಟಿಕ್ ಸಮಸ್ಯೆ ಕೈಕಾಲು ನೋವು ಹೆಚ್ಚಾಗುತ್ತದೆ. ಉಪಹಾರದ ನಂತರ ಕಾಫಿ ಟೀ ಸೇವನೆ
- ಪುದಿನಾ ಕಷಾಯ ಕುಡಿದ್ರೆ ಏನಾಗುತ್ತೇ ಗೊತ್ತಾ! 💠 ಪುದಿನಾ ಹತ್ತು ಎಲೆ ಚೆನ್ನಾಗಿ ತೊಳೆದು, ಸಣ್ಣಗೆ ಚೂರು ಚೂರು ಮಾಡಿಕೊಳ್ಳಿ. ಇದಕ್ಕೆ 💠 ಜೀರಿಗೆ ಅರ್ಧ ಚಮಚದಷ್ಟು 💠 ಶುಂಠಿ ಕಾಲು ಇಂಚು 💠 ಬೆಲ್ಲ ಬೇಕಾದರೆ ಮಾತ್ರ 💠 ನೀರು ಒಂದು ದೊಡ್ಡ ಲೋಟದಷ್ಟು ಹಾಕಿ ಚೆನ್ನಾಗಿ ಕುದಿಸಿ. ಕಾಲು ಲೋಟಕ್ಕೆ ಬಂದ ನಂತರ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲ
- ಚಿಕ್ಕ ಮಕ್ಕಳಿಗೆ ಚಿಕನ್ಪಾಕ್ಸ್(ವೆರಿಸಲ್ಲಾ) ಆದರೆ ಏನ್ಮಡಬೇಕು ಗೊತ್ತೇ! ಅಮ್ಮ ಆದ ಮಕ್ಕಳಿಗೆ ಆಗಲಿ ದೊಡ್ಡವರಿಗಾಗಲಿ ನಂಜಿನ ಆಹಾರ ಪದಾರ್ಥಗಳನ್ನು ಕೊಡಬಾರದು. ಹೊಟ್ಟೆಯ ಒಳಗೆ ಕೂಡ ಅಮ್ಮ( ಚಿಕನ್ ಫಾಕ್ಸ್ ) ಇರುತ್ತದೆ ಆದ್ದರಿಂದ ದೊಡ್ಡವರಾದರೆ ಹೆಸರುಕಾಳು ಯಥೇಚ್ಛವಾಗಿ ಬಳಸಬೇಕು ಚುಕ್ಕಿ ಬಾಳೆಹಣ್ಣು ತಿನ್ನಬೇಕು ಎಳನೀರು ಕುಡಿಯಬೇಕು. ಚಿಕ್ಕ ಮಕ್ಕಳಿಗೂ ಕೂಡ ಇದನ್ನು ಸ್
- "ನೀವು ಮೈಗ್ರೇನ್ ತಲೆನೋವಿನಿಂದ ಬಳುತ್ತಿದ್ದೀರಾ! ನೀವು ಮೈಗ್ರೇನ್ (ಅರ್ಧ ತಲೆನೋವಿ)ನಿಂದ ಬಳಲುತ್ತಿದ್ದರೆ, ಪರಿಹಾರವನ್ನು ಪಡೆಯಲು ಈ ಕೆಳಗಿನ ನಾಲ್ಕು ಮನೆ ಮದ್ದುಗಳು. ಮನೆಯಲ್ಲಿ ಸಿಗುವ ವಸ್ತುಗಳಿಂದ ಆರೋಗ್ಯ ಭಾಗ್ಯ ಪಡೆದುಕೊಳ್ಳಲು ಅಮ್ಮನ ಮನೆ ಮದ್ದು. 1. ದೇಶಿ (ನಾಟಿ ಹಸುವಿನ) ತುಪ್ಪ: ಮೈಗ್ರೇನ್ ನೋವಿನಿಂದ ಪರಿಹಾರ ಪಡೆಯಲು ಪ್ರತಿದಿನ 2