SPECIAL STORY
- ಕೊಡಗು ವಿಶ್ವವಿದ್ಯಾಲಯಕ್ಕೆ ಮೂರು ಹೆಸರು ಪ್ರಸ್ತಾಪ: ಕಾವೇರಿ, ಮಹಾರಾಜ ದೊಡ್ಡ ವೀರ ರಾಜೇಂದ್ರ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಸೇರಿ ಮೂರು ಹೆಸರುಗಳ ಪ್ರಸ್ತಾವನೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಕೆ
- ಸರ್ವರ್ ಕಾಟ;ಪಡಿತರ ಚೀಟಿದಾರರಿಗೆ ಇಕೆವೈಸಿ ಕಿರಿಕಿರಿ ; ಕೊಡಗಿನಲ್ಲಿ ಎಷ್ಟು ಮಂದಿ ಪಡಿತರ ಚೀಟಿ ಫಲಾನುಭವಿಗಳ ಇ.ಕೆವೈಸಿ ಪೆಂಡಿಂಗ್ ಇದೆ ಗೊತ್ತಾ?
- ಸತ್ತವರಿಗೂ ಗೃಹಲಕ್ಷ್ಮಿ ಹಣ: ಕೊಡಗಿನಲ್ಲಿ ಮೃತರ ಖಾತೆಗೆ ಎಷ್ಟು ಲಕ್ಷ ರೂ ಜಮೆಯಾಗಿದೆ ಗೊತ್ತೇ!
- ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 10,119 ಮತದಾರರ ವಿಚಾರಣೆ ಪೂರ್ಣ ; 47,341 ಮತದಾರರಿಗೆ ನೋಟಿಸ್ ವಿತರಣೆ
- ಕೇವಲ 29 ಗಂಟೆಗಳಲ್ಲಿ 2 ಸಾವಿರ ಕಿ.ಮೀ ಪಯಣದ ದಾಖಲೆ ನಿಮಿ೯ಸಿದ ಕೇಶವಪ್ರಸಾದ್ ಮುಳಿಯ ಜೋಡಿ; ರಾಜಧಾನಿ ಎಕ್ಸ್ ಪ್ರೆಸ್ ರೈಲಿಗಿಂತಲೂ ವೇಗವಾಗಿ ದೆಹಲಿಯಿಂದ ಬೆಂಗಳೂರಿಗೆ ಬಂದ ಸಾಹಸಿಗರು
- ಕೊಡಗಿನಲ್ಲಿ ಬಾಲ್ಯಕ್ಕೆ ಕುತ್ತು: 2 ವರ್ಷದಲ್ಲಿ 81 ಬಾಲಗರ್ಭಿಣಿಯರು!
- ಕೃಷ್ಣನ ಬಾಲಲೀಲೆಗಳಲ್ಲಿ ಮುದ್ದು ಮಕ್ಕಳ ಕಲರವ
- ಓಣಂ ಹಬ್ಬದ ಹತ್ತು ದಿನದ ಆಚರಣೆಯ ವಿಶೇಷತೆ ವಿಶೇಷ ಲೇಖನ:ಶಾರದಾ ಕಣ್ಣನ್ ಓಣಂ ಎಂಬುದು ಭಾರತೀಯ ಪಂಚಾಂಗದ ಶ್ರಾವಣ ಮಾಸದಲ್ಲಿ ಬರುವ ಹಬ್ಬವಾಗಿದೆ. ಅಥಂ ದಿನದಿಂದ ಪ್ರಾರಂಭವಾಗುವ ಈ ಆಚರಣೆಯು ತಿರುವೋಣಂ ದಿನದಂದು ಮುಕ್ತಾಯಗೊಳ್ಳುತ್ತದೆ. ಚಂದ್ರನು ಆಕಾಶದಲ್ಲಿ ಸಂಚರಿಸುವಾಗ ಕ್ರಮಿಸುವ ನಕ್ಷತ್ರಗಳ ಅನುಕ್ರಮದ ಪ್ರಕಾರ ಪ್ರತಿ ದಿನ ಒಂದೊಂದು ನಕ್
- ರಾಹುಲ್ ಗಾಂಧಿ ಸೂಚನೆಯಿಂದ ಲೆಕ್ಕಾಚಾರ ಬದಲಾವಣೆ: ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನ:ಎಎಸ್ ಪೊನ್ನಣ್ಣಗೆ ಸಿಗುತ್ತಾ ಮಂತ್ರಿ ಭಾಗ್ಯ (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಮೊದಲ ಬಾರಿಗೆ ಶಾಸಕರಾದ ಹಲವು ಮಂದಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ. 2023ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 38 ಮಂದಿ ಹೊಸಬರು ಶಾಸಕರಾಗಿ ಗೆಲುವು ಸಾಧಿಸಿದ್ದರು.ಆದರೆ ಸಿದ
- ಆಧುನಿಕ ಜೀವನದಲ್ಲಿ ಯೋಗದ ಮಹತ್ವ ಲೇಖನ:ಪಿಪಿ ಸುಕುಮಾರ ಹಾಕತ್ತೂರು ಯೋಗವು ಭಾರತದ ತವರೂರು. ಪ್ರಾಚೀನ ಋಷಿಗಳ ಅಮೂಲ್ಯ ಕೊಡುಗೆಯಾಗಿರುವ ಯೋಗ ದೇಹ, ಮನಸು ಮತ್ತು ಆತ್ಮದ ಸಮತೋಲನ ಸಾಧಿಸುವ ಜೀವನ ಪದ್ಧತಿಯಾಗಿದೆ. ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಇಂದಿನ ವೇಗದ ಮತ್ತು ಒತ್ತಡದ
- ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ 27 ದಿನಗಳ ವೈಶಾಖ ಮಹೋತ್ಸವ;ಕೊಡಗಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿರುವ ಪುಣ್ಯಕ್ಷೇತ್ರ ರಜಿತ ಕಾರ್ಯಪ್ಪ ಕೊಡಗು: ಕೇರಳದ ಶಬರಿಮಲೆ, ಗುರುವಾಯೂರು, ತಳಿಪರಂಬ್ನಲ್ಲಿ ರಾಜ ರಾಜೇಶ್ವರಿ, ಮಾಡೈಕಾವು ಪರಶಿಣಿಕಡವು, ಮಾಮಾನಿಕುನ್ನ್ ಮುಂತಾದ ಪುಣ್ಯಕ್ಷೇತ್ರಗಳು ಶತಮಾನಗಳಿಂದಲೂ ಕೊಡಗಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಾ ಬಂದಿದ್ದರೆ ಎರಡು ವರ್ಷಗಳಿಂದ ಕೇರಳದ ಇನ್ನೊಂದು ಪುಣ್ಯಕ್ಷೇತ್ರ ಕೊ
- ವಿಶ್ವ ಪುಸ್ತಕ ದಿನ; ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ ಬದುಕು ಬದಲಿಸುವ ಪುಸ್ತಕ ನೀ ಅಜ್ಞಾನ ನಿವಾರಕ ಸುಜ್ಞಾನಕೆ ದ್ಯೋತಕ ಜ್ಞಾನದ ಸಂರಕ್ಷಕ ಗೌರವದ ಪ್ರತೀಕ ವಿದ್ಯೆಯೊಡತಿ ಶಾರದೆಯ ಕೃಪಾಶೀರ್ವಾದದೊಂದಿಗೆ ಸೇರಿಕೋ ನಮ್ಮ ಮಸ್ತಕ !!!! ಪುಸ್ತಕಗಳು ಕೇವಲ ಅಕ್ಷರಗಳ ಸಂಕಲನವಲ್ಲ, ಅವು ಮಾನವ ಜೀವನದ ಅತ್ಯಂತ ಅಮೂಲ್ಯ ಸಂಪತ್ತಾಗಿವೆ. ಜ್ಞಾನ, ಅನುಭವ ಮತ್ತು ಭ
- ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದ್ಯಸರ ಸಂಖ್ಯೆ ನಿಗದಿ:ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನ ; 102 ಗ್ರಾ.ಪಂ ಗಳಲ್ಲಿ ಒಟ್ಟು 1200 ಸದಸ್ಯರು (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ:ಕರ್ನಾಟಕ ಸರ್ಕಾರದ ಕರ್ನಾಟಕ ಪಂಚಾಯತ್ ರಾಜ್ ಸೀಮಾ ಗಡಿ ನಿರ್ಣಯ ಆಯೋಗವು, ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಪಡಿಸಿ ಏಪ್ರಿಲ್ 18ರಂದು ಆದೇಶಿಸಿದ್ದು,ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಅವಧಿ ಮುಗ
- ಯಾರು ಈ ಅಂಬೇಡ್ಕರ್? 🔸 ಭಾರತ ಭೂಮಿಯೇ ಹಂಬಲಿಸಿ ಪಡೆದ ಹೆಮ್ಮೆಯ ಪುತ್ರ 🔹.ನಿಸ್ಸಂದೇಹವಾಗಿ ಕಳೆದ ಸಹಸ್ರಮಾನದಲ್ಲಿ ಭಾರತ ಸೃಷ್ಟಿಸಿದ ನೈಜ ಚಿಂತಕ. 🔹.ಎಲ್ಲಾದಕ್ಕೂ ಮಿಗಿಲಾದ ವ್ಯಕ್ತಿ. ಸ್ಕೇಲ್ ನಿಂದ ಹಿಡಿದು ಅಳೆಯುವ ವ್ಯಕ್ತಿ ಅವರಲ್ಲ. ಅವರೇ ಒಂದು ಬೆಳಕು. ಅವರ ಕಾಂತಿಯನ್ನ ಅಂಗೈಯಲ್ಲಿ ಮುಚ್ಚಿಡಲು ಆಗುವುದಿಲ್ಲ.
- ಕೊಡಗು ಜಿಲ್ಲೆಯಲ್ಲಿ 4512 ಬಿಪಿಎಲ್ ಕಾರ್ಡ್ ಎಪಿಎಲ್ ಗೆ ( ವಿಶೇಷ ವರದಿ:ಕೆ.ಎಂ ಇಸ್ಮಾಯಿಲ್ ಕಂಡಕರೆ ) ಮಡಿಕೇರಿ:ಕುಟುಂಬದ ವಾರ್ಷಿಕ ಆದಾಯ ನಿಗದಿಗಿಂತ ಹೆಚ್ಚಾಗಿದ್ದರೂ ಮಾನದಂಡಗಳನ್ನು ಉಲ್ಲಂಘಿಸಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ )ಕಾರ್ಡ್ ಗಳನ್ನು ಪಡೆದಿದ್ದ ಕೊಡಗು ಜಿಲ್ಲೆಯ 4512 ಕುಟುಂಬಗಳ ಬಿಪಿಎಲ್ ಕ
- ಕೊಡಗು;ಹೂಡಿಕೆಯ ಹೆಸರಿನಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ: ₹1.14 ಕೋಟಿ ಕಳೆದುಕೊಂಡ ಖಾಸಗಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಎ.ಎಸ್ ಮುಸ್ತಫ ಸಿದ್ದಾಪುರ ಸಿದ್ದಾಪುರ (ಕೊಡಗು), ಫೆ.2: ಸೈಬರ್ ಅಪರಾಧ ಪ್ರಕರಣಗಳ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಜನರು ಮತ್ತೆ ಮತ್ತೆ ಖದೀಮರ ಬಲೆಗೆ ಬೀಳುತ್ತಲೇ ಇದ್ದಾರೆ. ಸಾಮಾಜಿಕ ಮಾಧ್ಯ-ಮಗಳಲ್ಲಿ ಹೆಚ್ಚು ಸಕ್ರಿಯವಾದವರಿಗೆ ಸೈಬರ್ ವಂಚಕರು ಗಾಳ ಹಾಕಿ, ಅವರಲ್ಲಿ ನಂಬಿಕೆ ಹುಟ
- ಕೊಡಗು ಜಿಲ್ಲೆಯ ಪ್ರಪ್ರಥಮ ರಾಷ್ಟ್ರ ಮಟ್ಟದ ಫುಟ್ಬಾಲ್ ತೀರ್ಪುಗಾರನಾಗಿ ಧೀರಜ್ ರೈ ಶ್ರೀನಿವಾಸ್; ಬೆಂಗಳೂರು ಜಿಲ್ಲೆಯ ನಂತರ ರಾಜ್ಯದ ಮೊದಲ ರೆಫ್ರಿ ಧೀರಜ್ ರೈ (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ:ಕ್ರೀಡಾ ತವರೂರು ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಜಿಲ್ಲೆಯ ಸಿದ್ದಾಪುರದ 26 ವರ್ಷದ ಯುವಕ ಧೀರಜ್ ರೈ ಶ್ರೀನಿವಾಸ್ ಆಯ್ಕೆಯಾಗುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.ತನ್ನ 19ನೇ ವರ್ಷದಲ್ಲಿ ರ
- ಅಕ್ಷರದವ್ವನಿಗೆ ಅಕ್ಷರ ನಮನ 18ನೇ ಶತಮಾನ ಹಾಗೂ 19ನೇ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನಲ್ಲಿಯೇ ಮಹಿಳಾ ಶಿಕ್ಷಣಕ್ಕೆ ಉತ್ತಮ ವಾತಾವರಣ ಇರಲಿಲ್ಲ.ಭಾರತವಂತೂ ಮನುಸ್ಮೃತಿಯ ಕಂದಾಚಾರದಲ್ಲಿ ಹೂತು ಹೋಗಿತ್ತು. ಮಹಿಳೆಯರು ಮನೆಯ ಬಾಗಿಲ ಹೊಸ್ತಿಲು ದಾಟಿದರೆ ಜೀವಂತ ದಹನವಾಗುತಿದ್ದರು. ತಳ ಸಮುದಾಯದವರು ಬಟ್ಟೆ ತೊಡುವುದಕ್ಕೂ ನಿಷೇಧ
- ಭೀಮಾ ಕೋರೆಗಾಂವ್ ಎಂಬ ಸ್ವಾಭಿಮಾನಕ್ಕಾಗಿ ಮತ್ತು ಸಾಮಾಜಿಕ ಮನ್ನಣೆಗಾಗಿ ನಡೆದ ಯುದ್ಧ ಇಡೀ ಪ್ರಪಂಚದಾದ್ಯಂತ ಜನರು ಜನವರಿ ಒಂದರಂದು ಹೊಸ ವರ್ಷವನ್ನು ಸಂಭ್ರಮದಲ್ಲಿ ಆಚರಿಸುತ್ತಾರೆ. ಆದರೆ ಇನ್ನೊಂದು ಕಡೆ ಜನವರಿ ಒಂದರಂದು ಅಂಬೇಡ್ಕರ್ ಅನುಯಾಯಿಗಳು, ಅಂಬೇಡ್ಕರ್ ವಾದಿಗಳು, ಶೋಷಿತರು ಹಾಗೂ ಅಸ್ಪೃಶ್ಯರು ಮಹಾರಾಷ್ಟ್ರದ ಪುಣೆಯ ಬಳಿ ಇರುವ ಭೀಮಾ ಕೋರೆಗಾಂವ್ ಗ್ರಾಮದಲ್ಲಿರುವ ವಿಜಯಸ್ತಂಭದ
- ಕೇವಲ ಕುಡಿದು ತಿರುಗುವುದಷ್ಟೇ ಹೊಸ ವರ್ಷದ ಆಚರಣೆಯಲ್ಲ: ಇತಿಹಾಸವನ್ನು ತಿಳಿದುಕೊಂಡು ಇಡೀ ವರ್ಷ ಖುಷಿಯಾಗಿರಿ ಡಿಸೆಂಬರ್ ಮುಗಿಯುತ್ತಿದ್ದಂತೆ ಹೊಸ ವರ್ಷದ ಸ್ವಾಗತಕ್ಕೆ ಇಡೀ ವಿಶ್ವವೇ ಕಾಯುತ್ತಿರುತ್ತದೆ. ಎಲ್ಲಾ ದೇಶಗಳ ಸಂಸ್ಕೃತಿ, ಆಚಾರ ವಿಚಾರಗಳು ವಿಭಿನ್ನವಾಗಿದ್ದರು ಎಲ್ಲಾ ದೇಶಗಳು ಒಟ್ಟಾಗಿ ಒಂದೇ ದಿನ ಹೊಸ ವರ್ಷವನ್ನು ಆಚರಿಸುತ್ತೇವೆ. ಶತಮಾನಗಳ ಹಿಂದೆ ಹೊಸ ವರ್ಷ ಜನವರಿ 1 ಆಗಿರಲಿಲ್ಲ. ವಿವಿಧ ದೇಶಗಳ
- ಅಕ್ಟೋಬರ್ 23ಕ್ಕೆ ಸಿದ್ದಾಪುರ ಬಂದ್ ಇಲ್ಲ! ಯಾಕಾಗಿ ಬಂದ್ ಕರೆ ನೀಡಿದ್ದು? ನಮ್ಮ ಗ್ರಾಮದ ಬಹಳ ವರ್ಷದ ಬೇಡಿಕೆಯಾಗಿದ್ದ ಸಿದ್ದಾಪುರ - ವಿರಾಜಪೇಟೆ ರಸ್ತೆ ಕಾಮಗಾರಿಗೆ ನಮ್ಮ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಎ.ಎಸ್ ಪೊನ್ನಣ್ಣ ಅವರ ಮುತುವರ್ಜಿಯಿಂದ ವಿಶೇಷ ಅನುದಾನ ಮೂಲಕ 1.9 ಕಿ.ಮೀ ರಸ್ತೆಯ ಕಾಮಗಾರಿಗೆ 2024 ರ ನವೆಂಬರ್ 27 ರಂದು ಗುದ್ದಲಿ ಪೂ