ಡಿಕೆಶಿ ಸ್ವಾಗತಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ : ಮನೆಯಲ್ಲಿ ಕುಳಿತವರೆಲ್ಲರ ಹೆಸರು ಹೇಳಲು ಬರುವುದಿಲ್ಲ

Jul 19, 2025 - 20:09
 0  215
ಡಿಕೆಶಿ ಸ್ವಾಗತಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ : ಮನೆಯಲ್ಲಿ ಕುಳಿತವರೆಲ್ಲರ ಹೆಸರು ಹೇಳಲು ಬರುವುದಿಲ್ಲ

ಮೈಸೂರು:ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಾಗತ ಭಾಷಣದ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೆಸರು ಹೇಳಲಿಲ್ಲ. ಈ ಬಗ್ಗೆ ವೇದಿಕೆ ಮೇಲಿದ್ದ ವಕೀಲರೊಬ್ಬರು ಬಹಿರಂಗವಾಗಿಯೇ ಡಿಕೆಶಿ ಹೆಸರು ಹೇಳಿ ಸ್ವಾಗತಿಸಲು ತಿಳಿಸಿದರು. ಇದಕ್ಕೆ ಸಿಎಂ ಪ್ರತಿಕ್ರಯಿಸಿ ಡಿಕೆಶಿಯವರು ಆಗಲೇ ಹೋದರು. ಮನೆಯಲ್ಲಿ ಕುಳಿತವರೆಲ್ಲರ ಹೆಸರು ಹೇಳಲು ಬರುವುದಿಲ್ಲ. ನಿಮಗಿದು ತಿಳಿಯುವುದಿಲ್ಲವೆ ಎಂದು ಬಹಿರಂಗವಾಗಿಯೇ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0