ಕುಶಾಲನಗರ: ಬಸವನಹಳ್ಳಿ ಬಳಿ ಅಪಘಾತ,ಬೈಕ್ ಸವಾರ ದುರ್ಮರಣ

Dec 17, 2025 - 20:13
Dec 17, 2025 - 20:46
 0  4k
ಕುಶಾಲನಗರ: ಬಸವನಹಳ್ಳಿ ಬಳಿ ಅಪಘಾತ,ಬೈಕ್ ಸವಾರ ದುರ್ಮರಣ

ಕುಶಾಲನಗರ, ಡಿ 17: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ದುರ್ಮರಣ ಹೊಂದಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೈಕ್ ಸವಾರನು ಮಾದಾಪುರ ಜಂಬೂರು‌ ನಿವಾಸಿ ಮಹೇಶ್ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 3
Love Love 3
Funny Funny 1
Angry Angry 1
Sad Sad 13
Wow Wow 1