ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಆಪರೇಷನ್ ಸಿಂಧೂರ್: ಮಡಿಕೇರಿ ಬದ್ರಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಮಡಿಕೇರಿ:ಭಾರತ ಸೇನೆ ನಡೆಸಿರುವ ಆಪರೇಷನ್ ಸಿಂಧೂರ್ ಯಶಸ್ವಿಯಾಗಲಿ ಪಾಕಿಸ್ತಾನದ ಉಗ್ರರ ನೆಲಬೀಡು ದ್ವಂಶ ಗೊಳ್ಳಲಿ ಎಂಬ ಪ್ರಾರ್ಥನೆ ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ನೆರವೇರಿತು. ಧರ್ಮ ಗುರುಗಳಾದ ಹಾಫಿಲ್ ನೌಫಲ್ ಸಖಾಫಿ ಪ್ರಾರ್ಥನೆ ನೇತೃತ್ವಹಿಸಿದರು.