ಮಡಿಕೇರಿ: ಬಸ್ಸು ತಂಗುದಾಣದ ಜಾಗ ಪರಿಶೀಲನೆ
ಮಡಿಕೇರಿ;ನಗರಸಭೆ ವತಿಯಿಂದ ವಿದ್ಯಾ ನಗರದ ಕೋರ್ಟ್ ಮುಂಭಾಗ ಸಾರ್ವಜನಿಕರಿಗಾಗಿ ನಿರ್ಮಿಸಲು ಉದ್ದೇಶಿರುವ ಬಸ್ ತಂಗುದಾಣದ ಜಾಗ ಗುರುತಿಸುವ ಕಾರ್ಯಕ್ಕ್ಕೆ ನಗರಸಭೆ ಅಧ್ಯಕ್ಷೆ ಕಲಾವತಿ ಹಾಗೂ ಉಪಾಧ್ಯಕ್ಷ ಮಹೇಶ್ ಜೈನಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಇಂಜನಿಯರ್ ಹೇಮಂತ್ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
