ನೆಲ್ಲಿಹುದಿಕೇರಿ:ಕುಂಬಾಗುಂಡಿ ಹೊಳೆಕೆರೆಯಲ್ಲಿ ಗುಡಿಸಲಿಗೆ ನುಗ್ಗಿದ ಕಾವೇರಿ ನದಿ ನೀರು
ಮಡಿಕೇರಿ:ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಬೇಬಿ ಸಿದ್ದ ಹಾಗೂ ಅಕ್ಕಮ್ಮ ಅವರ ಗುಡಿಸಲಿಗೆ ಕಾವೇರಿ ನದಿ ನೀರು ಬಂದಿರುತ್ತದೆ. ಸದರಿ ಕುಟುಂಬದವರು ಸಂಬಂದಿಕರ ಮನೆಗೆ ತೆರಳಿರುತ್ತಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

