ಕುಶಾಲನಗರ:ಮಳೆಯಿಂದಾಗಿ ಕೊಟ್ಟಿಗೆಗೆ ಹಾನಿ

Jul 6, 2025 - 13:21
 0  148
ಕುಶಾಲನಗರ:ಮಳೆಯಿಂದಾಗಿ ಕೊಟ್ಟಿಗೆಗೆ ಹಾನಿ

ಕುಶಾಲನಗರ:ಭಾನುವಾರ ಸುರಿದ ಮಳೆಗೆ ಕುಶಾಲನಗರ ತಾಲ್ಲೂಕಿನ ಕುಶಾಲನಗರ ಹೋಬಳಿ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಗ್ರಾಮದ ನಿವಾಸಿಯಾದ ಕೃಷ್ಣೇಗೌಡ ರವರ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆಗೆ ಹಾನಿಯಾಗಿದೆ.

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 1