ಕುಶಾಲನಗರ:ಮಳೆಯಿಂದಾಗಿ ಮನೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಭೇಟಿ: ಶಾಸಕ ಡಾ ಮಂತರ್ ಗೌಡ ಸಾಥ್

ಕುಶಾಲನಗರ:ಮಳೆಯಿಂದಾಗಿ ಮನೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಭೇಟಿ: ಶಾಸಕ ಡಾ ಮಂತರ್ ಗೌಡ ಸಾಥ್

ಕುಶಾಲನಗರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ,ಕುಶಾಲನಗರದಲ್ಲಿ ಮನೆ ಹಾನಿಯಾಗಿರುವ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್ ಭೋಸರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಶಾಸಕರಾದ ಡಾ ಮಂತರ್ ಗೌಡ ಇದ್ದರು

.