ಕುಶಾಲನಗರ:ಮಳೆಯಿಂದಾಗಿ ಮನೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಭೇಟಿ: ಶಾಸಕ ಡಾ ಮಂತರ್ ಗೌಡ ಸಾಥ್

Jun 26, 2025 - 11:47
 0  122
ಕುಶಾಲನಗರ:ಮಳೆಯಿಂದಾಗಿ ಮನೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಭೇಟಿ: ಶಾಸಕ ಡಾ ಮಂತರ್ ಗೌಡ ಸಾಥ್

ಕುಶಾಲನಗರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ,ಕುಶಾಲನಗರದಲ್ಲಿ ಮನೆ ಹಾನಿಯಾಗಿರುವ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್ ಭೋಸರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಶಾಸಕರಾದ ಡಾ ಮಂತರ್ ಗೌಡ ಇದ್ದರು

.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0