ನೆಲ್ಲಿಹುದಿಕೇರಿ:ಕುಂಬಾರಗುಂಡಿ,ಹೊಳೆಕೆರೆಯಲ್ಲಿ ಆಹಾರ ಕಿಟ್ ವಿತರಣೆ

Jun 28, 2025 - 16:37
 0  114
ನೆಲ್ಲಿಹುದಿಕೇರಿ:ಕುಂಬಾರಗುಂಡಿ,ಹೊಳೆಕೆರೆಯಲ್ಲಿ ಆಹಾರ ಕಿಟ್ ವಿತರಣೆ

ನೆಲ್ಲಿಹುದಿಕೇರಿ:ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಬೇಬಿ ಸಿದ್ದ ರವರ ಗುಡಿಸಲಿಗೆ ಕಾವೇರಿ ನದಿ ನೀರು ನುಗ್ಗಿದ್ದು, ಸದರಿ ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದಾರೆ.ಈ ದಿನ ತಹಸೀಲ್ದಾರ್ ರವರು ಆಹಾರ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0