ದೇವಣಗೇರಿ:ಮಳೆಯಿಂದಾಗಿ ಮನೆಗೆ ಹಾನಿ: ಆಹಾರ ಕಿಟ್ ವಿತರಣೆ

ವಿರಾಜಪೇಟೆ :ಹೋಬಳಿ ದೇವಣಗೇರಿ ಗ್ರಾಮದ ನಿವಾಸಿಯಾದ ಹೆಚ್ ಹರೀಶರವರ ವಾಸದ ಮನೆಗೆ ಮಳೆಯಿಂದಾಗಿ ಭಾಗಶಃ ಕುಸಿದಿದ್ದು ಪೂರ್ಣ ಪ್ರಮಾಣದಲ್ಲಿ ಕುಸಿಯುವ ಹಂತದಲ್ಲಿರದೆ. ಸದರಿ ಮನೆಯವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಿ ಆಹಾರ ಕಿಟ್ ಅನ್ನು ತಹಶೀಲ್ದಾರರ ಸಮ್ಮುಖದಲ್ಲಿ ವಿತರಿಸಲಾಯಿತು.