ಶಾಂತಳ್ಳಿ: ಮಳೆ ಹಾನಿ‌ ಪ್ರದೇಶಗಳಿಗೆ ‌ಉಪ ವಿಭಾಗಾಧಿಕಾರಿ‌ ಭೇಟಿ

ಶಾಂತಳ್ಳಿ: ಮಳೆ ಹಾನಿ‌ ಪ್ರದೇಶಗಳಿಗೆ ‌ಉಪ ವಿಭಾಗಾಧಿಕಾರಿ‌ ಭೇಟಿ

ಸೋಮವಾರಪೇಟೆ:ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಭೇಟಿ ನೀಡಿ ಪರಿಶೀಲಿಸಿದರು.