ಗುಜರಾತ್ : ವಿಮಾನ ದುರಂತ ಡಾ. ಮಂತರ್ ಗೌಡ ತೀವ್ರ ಸಂತಾಪ

Jun 12, 2025 - 22:59
Jun 12, 2025 - 23:00
 0  221
ಗುಜರಾತ್ : ವಿಮಾನ ದುರಂತ ಡಾ. ಮಂತರ್ ಗೌಡ ತೀವ್ರ ಸಂತಾಪ

ಮಡಿಕೇರಿ:ಅಹಮದಾಬಾದ್ ನಲ್ಲಿ‌ ಉಂಟಾದ ವಿಮಾನ ದುರಂತ ವಿಷಾಧನನೀಯ.ಕರ್ನಾಟಕದ ಪೈಲೆಟ್ ಸೇರಿದಂತೆ 241ಮಂದಿ ದುರ್ಮರಣ ಕಂಡಿದ್ದು ತೀವ್ರ ವಿಶಾಧ ಉಂಟು ಮಾಡಿದೆ.ದುರಂತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ದೊರಕಲಿ.ಅವರ ಕುಟುಂ

ಭ ವರ್ಗಕ್ಕೆ ಶೋಕ ಭರಿಸುವ ಶಕ್ತಿ ಸಿಗಲಿ ಎಂದು ಡಾ. ಮಂತರ್ ಗೌಡ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.ಘಟನೆಯಲ್ಲಿ ಗಾಯಳು ಗಳಾಗಿರುವ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲಿ ಎಂದೂ ಶಾಸಕರು ಹಾರೈಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 3
Wow Wow 0