ಶಾಸಕ ಎ.ಎಸ್ ಪೊನ್ನಣ್ಣ ನವರ ಕಾರ್ಯಕ್ರಮ ರದ್ದು!
ಮಡಿಕೇರಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ. ಎಸ್.ಪೊನ್ನಣ್ಣನವರ,ಇಂದು ಮತ್ತು ನಾಳೆಯ ಕಾರ್ಯಕ್ರಮವನ್ನು ತುರ್ತು ಸಂದರ್ಭದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಆದರ್ಶ್ ತಿಳಿಸಿದ್ದಾರೆ.ವಿರಾಜಪೇಟೆ ಕ್ಷೇತ್ರದದ ವಿವಿಧ ಭಾಗಗಳಿಗೆ ಇಂದು ಎ.ಎಸ್ ಪೊನ್ನಣ್ಣ ನವರು ಪ್ರವಾಸಕೈಗೊಂಡಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0

