ಕೂಡುಮಂಗಳೂರು ಗ್ರಾಮ ಸಭೆ; ಬೆತ್ತಲೆ ಪ್ರತಿಭಟನೆ

ಕೂಡುಮಂಗಳೂರು ಗ್ರಾಮ ಸಭೆ; ಬೆತ್ತಲೆ ಪ್ರತಿಭಟನೆ

ಕುಶಾಲನಗರ, ನ 28: ಕೂಡುಮಂಗಳೂರು ಗ್ರಾಪಂ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಸಂತೆ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಆರಂಭದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಿಲ್ಲ ಎಂದು ಗ್ರಾಮಸ್ಥ ಗೋವಿಂದರಾಜ್ ದಾಸ್ ಬೆತ್ತಲೆ ಪ್ರತಿಭಟನೆಗೆ ಮುಂದಾದರು.