ಕೂಡುಮಂಗಳೂರು ಗ್ರಾಮ ಸಭೆ; ಬೆತ್ತಲೆ ಪ್ರತಿಭಟನೆ

Nov 28, 2025 - 13:05
 0  1.4k
ಕೂಡುಮಂಗಳೂರು ಗ್ರಾಮ ಸಭೆ; ಬೆತ್ತಲೆ ಪ್ರತಿಭಟನೆ

ಕುಶಾಲನಗರ, ನ 28: ಕೂಡುಮಂಗಳೂರು ಗ್ರಾಪಂ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಸಂತೆ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಆರಂಭದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಿಲ್ಲ ಎಂದು ಗ್ರಾಮಸ್ಥ ಗೋವಿಂದರಾಜ್ ದಾಸ್ ಬೆತ್ತಲೆ ಪ್ರತಿಭಟನೆಗೆ ಮುಂದಾದರು.

What's Your Reaction?

Like Like 0
Dislike Dislike 1
Love Love 1
Funny Funny 1
Angry Angry 0
Sad Sad 0
Wow Wow 0