ವಿರಾಜಪೇಟೆ ಅರಣ್ಯ ಘಟಕದ ಪಿಎಸ್ಐ ಹೆಚ್.ಸಿ ಸುಬ್ರಹ್ಮಣ್ಯ ಅವರು ಹೃದಯಾಘಾತದಿಂದ ನಿಧನ
ವಿರಾಜಪೇಟೆ;ವಿರಾಜಪೇಟೆ ಅರಣ್ಯ ಘಟಕದಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ. ಸುಬ್ರಹ್ಮಣ್ಯ ರವರು ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.