ಕಡಂಗ: ಸಾಧಕರಿಗೆ ಕೆಪಿಎಲ್ ಸಮಿತಿ ವತಿಯಿಂದ ಸನ್ಮಾನ

ಕಡಂಗ: ಕೆಪಿಎಲ್ ಸಮಿತಿ ವತಿಯಿಂದ ಕಡಂಗ ಭಾಗದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಡಿಕೇರಿಯಿಂಡ ಜೀವನ್ ಹಾಗೂ ಕಡಂಗದ ನಿವೃತ್ತ ಶಿಕ್ಷಕಿಯು, ನಾಟಿ ವೈದ್ಯರಾದ ಕಣಿಯಂಡ ಜೆ.ಶಾರದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದ ಆಯೋಜಕರು ಹಾಗೂ ಆಯೋಜಕರು ಹಾಗೂ ಊರಿನ ಪ್ರಮುಖರು ಇದ್ದರು.
What's Your Reaction?






