ಕಡಂಗ: ಸಾಧಕರಿಗೆ‌ ಕೆಪಿಎಲ್ ಸಮಿತಿ ವತಿಯಿಂದ ಸನ್ಮಾನ

Jun 7, 2025 - 04:25
 0  47
ಕಡಂಗ: ಸಾಧಕರಿಗೆ‌ ಕೆಪಿಎಲ್ ಸಮಿತಿ ವತಿಯಿಂದ ಸನ್ಮಾನ

ಕಡಂಗ: ಕೆಪಿಎಲ್ ಸಮಿತಿ ವತಿಯಿಂದ ಕಡಂಗ ಭಾಗದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಡಿಕೇರಿಯಿಂಡ ಜೀವನ್ ಹಾಗೂ ಕಡಂಗದ ನಿವೃತ್ತ ಶಿಕ್ಷಕಿಯು, ನಾಟಿ ವೈದ್ಯರಾದ ಕಣಿಯಂಡ ಜೆ.ಶಾರದ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದ ಆಯೋಜಕರು ಹಾಗೂ ಆಯೋಜಕರು ಹಾಗೂ ಊರಿನ ಪ್ರಮುಖರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0