ಕುಶಾಲನಗರ; ಬೈಕ್ ಡಿಕ್ಕಿ ಪಾದಾಚಾರಿ ಯುವಕ ಸಾವು
ಕುಶಾಲನಗರ;ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಕೂಡುಮಂಗಳೂರಿನಲ್ಲಿ ನಡೆದಿದೆ. ಹಳೆ ಕೂಡಿಗೆ ನಿವಾಸಿ ರಂಜಿತ್ (24) ಮೃತ ಯುವಕ. ಬೈಕ್ ನಲ್ಲಿದ್ದ ಸುಂದರನಗರ ಯುವಕರಾದ ಪ್ರಭು ಮತ್ತು ಕಾರ್ತಿಕ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಡಿಕೇರಿ ಗೆ ದಾಖಲಿಸಲಾಗಿದೆ.