IPL: ಆರ್.ಸಿ.ಬಿ &ಕೆಕೆಆರ್ ನಡುವಿನ ಪಂದ್ಯಕ್ಕೆ ಮಳೆರಾಯನ ಅಡ್ಡಿ: ಪಂದ್ಯ ರದ್ದು

May 17, 2025 - 22:57
 0  44
IPL: ಆರ್.ಸಿ.ಬಿ &ಕೆಕೆಆರ್ ನಡುವಿನ ಪಂದ್ಯಕ್ಕೆ ಮಳೆರಾಯನ ಅಡ್ಡಿ: ಪಂದ್ಯ ರದ್ದು

ಬೆಂಗಳೂರು : ಇಂಡೋ-ಪಾಕ್ ಉದ್ವಿಗ್ನತೆಯ ನಡುವೆ ಮುಂದೂಡಲಾಗಿದ್ದ IPL ಪಂದ್ಯವು ಇಂದಿನಿಂದ ಪುನರಾರಂಭಗೊಂಡಿದೆ.ಆದರೆ ಮೊದಲ ಪಂದ್ಯಕ್ಕೆ ಮಳೆರಾಯನ ಅಡ್ಡಿಯುಂಟಾಗಿದೆ.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಆರ್‌ಸಿಬಿ ಮತ್ತು ಕೆಕೆಆರ್‌ ನಡುವಿನ ಐಪಿಎಲ್‌ ಪಂದ್ಯ ಮಳೆಯ ಕಾರಣದಿಂದ ಟಾಸ್ ಪ್ರಕ್ರಿಯೆ ಕೂಡ ಕಾಣದೆ ರದ್ದುಗೊಂಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0