ಸಿದ್ದಾಪುರ ಭಾಗದಲ್ಲಿ ಮುಂದುವರಿದ ಮಳೆಯ ಅಬ್ಬರ: ಇಂದು ರಾತ್ರಿ ವಿದ್ಯುತ್ ವ್ಯತ್ಯಯ
ಸಿದ್ದಾಪುರ:ವಿರಾಜಪೇಟೆಯಿಂದ ಸಿದ್ದಾಪುರ ಕಡೆಗೆ ಬರುವ 33kv ಮಾರ್ಗದಲ್ಲಿ ಹೆಚ್ಚು ಮಳೆ ಗಾಳಿ ಇರುವ ಕಾರಣ ಮರಗಳು ಬಿದ್ದಿದ್ದು, ಇಂದು ರಾತ್ರಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದು,ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

