ಕರಡಿಗೋಡು: ಕಾವೇರಿ ನದಿಯಿಂದ ರಸ್ತೆಗೆ ಮೂರು ಅಡಿ ನೀರು

May 26, 2025 - 12:46
 0  140
ಕರಡಿಗೋಡು: ಕಾವೇರಿ ನದಿಯಿಂದ ರಸ್ತೆಗೆ ಮೂರು ಅಡಿ ನೀರು

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ,ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ಭಾಗದ ಕಾವೇರಿ ನದಿಯಿಂದ ರಸ್ತೆಗೆ 3 ಅಡಿ ನೀರು ಬಂದಿದ್ದು,ಪ್ರವಾಹದ ಪರಿಸ್ಥಿತಿ ಎದುರಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0