ಕೂಡಿಗೆಯಲ್ಲಿ ಯೋಗ ದಿನಾಚರಣೆ

ಕೂಡಿಗೆ: ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆ ಕೂಡಿಗೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಪುಷ್ಪ.ಎನ್ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ದೈಹಿಕ ಶಿಕ್ಷಕರಾದ ಗಣೇಶ್ ಕುಮಾರ್ ರವರು ವಿದ್ಯಾರ್ಥಿಗಳಿಗೆ ಯೋಗಾಸನದ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಎಸ್ ಕುಸುಮ, ಟಿಎಸ್ ಕಾಂತರಾಜ್, ರೂಪಕಲ ಎಸ್,ಪ್ರತಾಪ್ ಹೆಚ್.ಕೆ ,ದೀಪಕ್ ಉಪಸ್ಥಿತರಿದ್ದರು.
ವರದಿ:ನೌಫಲ್
What's Your Reaction?






