ಹನುಮ ಜಯಂತಿ ಶೋಭಾಯತ್ರೆ:ಸೌಹಾರ್ದತೆ ಮೆರೆದ ಮೈಸಿ ಕತ್ತಣಿರ ಹಾಗೂ ಅಜೀಜ್ ತಂಡ
ಕುಶಾಲನಗರ:ಇಲ್ಲಿ ನಡೆಯುತ್ತಿರುವ ಹನುಮ ಜಯಂತಿಯ ಶೋಭಾ ಯಾತ್ರೆಯ ಮೆರವಣಿಗೆ ಸಂದರ್ಭ ಹನುಮ ಭಕ್ತರಿಗೆ ನೀರು ಮತ್ತು ತಂಪು ಪಾನೀಯ ವಿತರಿಸಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮೈಸಿ ಕತ್ತಣಿರ ಹಾಗೂ ಅಜೀಜ್ ತಂಡದವರು ಸೌಹಾರ್ದೆ ಮೆರೆದಿದ್ದಾರೆ.
What's Your Reaction?
Like
2
Dislike
1
Love
1
Funny
0
Angry
0
Sad
0
Wow
1
