ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವಾಚ್ಯ ಶಬ್ದ ಬಳಕೆ, ಉಡುಪಿ ಜಿಲ್ಲೆಯ ಜನಗನ್ನಾಥ್ ರೈ ಬಂಧನ
ಮಡಿಕೇರಿ:ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎಎಸ್ ಪೊನ್ನಣ್ಣ ವಿರುದ್ದ ಅವಾಚ್ಯ ಪದ ಬಳಕೆ ಹಿನ್ನೆಲೆ, ಮಡಿಕೇರಿ ಗ್ರಾಮಾಂತರ ಪೊಲೀಸ್ ರಿಂದ ಆರೋಪಿಯನ್ನು ಬಂಧಿಸಲಾಗಿದೆ.
ಉಡುಪಿ ಜಿಲ್ಲೆ ಜಗನ್ನಾಥ್ ರೈ ಬಂಧಿತ ಆರೋಪಿ. ಈ ಹಿಂದೆ ಬಿಎಸ್ ಎನ್ ಲ್ ನಲ್ಲಿ ಉದ್ಯೋಗ ಯಾಗಿಈಗ ನಿವೃತ್ತ ಹೊಂದಿದ್ದ ಆರೋಪಿ ಜಗನ್ನಾಥ್ ರೈ. ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಸೂರಜ್ ಹೊಸೂರು, ಶಾಸಕರ ಮಾಧ್ಯಮ ಸಹಾಯಕ ಪೆಮ್ಮಂಡ ವಿನಿಲ್ ಸೋಮಣ್ಣ, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
