ಮಡಿಕೇರಿ;ಕಾಡು ಕುರಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಸಾಂಸ್ಕೃತಿಕ ಕಲಾ ವೇದಿಕೆ ಸದಸ್ಯರು

ಮಡಿಕೇರಿ;ಕಾಡು ಕುರಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಸಾಂಸ್ಕೃತಿಕ ಕಲಾ ವೇದಿಕೆ ಸದಸ್ಯರು

ಮಡಿಕೇರಿ;ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ (ರಿ ) ಮಡಿಕೇರಿ,ರಾಘವೇಂದ್ರ ದೇವಾಲಯದ ಬಳಿ ಸಂಘದ ಸದಸ್ಯರಿಗೆ ದೊರೆತ ಕಾಡು ಕುರಿಯನ್ನು ಅರಣ್ಯಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಒಪ್ಪಿಸಲಾಯಿತು. ಕಲಾ ನಗರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಸತೀಶ್ ಬಿ ಎಸ್, ಉಮೇಶ್ ಹಾಗು ಅಯ್ಯಪ್ಪ ನಿವೃತ ಸೇನಾನಿ, ಸಂಘದ ಸದಸ್ಯರುಗಳು ಈ ಸಂದರ್ಭ ಹಾಜರಿದ್ದರು.