ಮನರೇಗಾ ಯೋಜನೆ ಮರು ಅನುಷ್ಠಾನಕ್ಕೆ ಆಗ್ರಹಿಸಿದ ರಾಜ್ ಭವನ ಚಲೋ;ಶಾಸಕ ಡಾ ಮಂತರ್ ಗೌಡ ಭಾಗಿ

ಮನರೇಗಾ ಯೋಜನೆ ಮರು ಅನುಷ್ಠಾನಕ್ಕೆ ಆಗ್ರಹಿಸಿದ ರಾಜ್ ಭವನ ಚಲೋ;ಶಾಸಕ ಡಾ ಮಂತರ್ ಗೌಡ ಭಾಗಿ

ಬೆಂಗಳೂರು; ಮನರೇಗಾ ಯೋಜನೆ ಮರು ಅನುಷ್ಠಾನಕ್ಕೆ ಆಗ್ರಹಿಸಿ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರಾಜಭವನ ಛಲೋ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಭಾಗವಹಿಸಿದರು.