ಯದುವೀರ್ ಒಡೆಯರ್ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಗೆಲುವು ಸಾಧಿಸಿ ಒಂದು ವರ್ಷ ಪೂರ್ಣಗೊಂಡಿದೆ! : ಒಂದು ವರ್ಷದಲ್ಲಿ ಯದುವೀರ್ ಒಡೆಯರ್ ಅವರ ಕಾರ್ಯವೈಖರಿ,ಜನರೊಂದಿಗಿನ ಸ್ಪಂದನೆ,ಆಡಳಿತ ಬಗ್ಗೆ ಕೂರ್ಗ್ ಡೈಲಿ ಪೋಲಿಂಗ್ ನಲ್ಲಿ ವೋಟ್ ಮಾಡಿ

Jun 4, 2025 - 00:06
Jun 4, 2025 - 00:52
 0  137

1. ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಗೆಲುವು ಸಾಧಿಸಿ ಜೂನ್ 04 (ಇಂದಿಗೆ) ಒಂದು ವರ್ಷ ಪೂರ್ಣಗೊಂಡಿದೆ! ಕಳೆದ ಒಂದು ವರ್ಷದಲ್ಲಿ ಯದುವೀರ್ ಒಡೆಯರ್ ಅವರ ಕಾರ್ಯವೈಖರಿ,ಜನರೊಂದಿಗಿನ ಸ್ಪಂದನೆ,ಆಡಳಿತ ಬಗ್ಗೆ ಕೂರ್ಗ್ ಡೈಲಿ ಪೋಲಿಂಗ್ ನಲ್ಲಿ ವೋಟ್ ಮಾಡಿ

ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಗೆಲುವು ಸಾಧಿಸಿ ಜೂನ್ 04 (ಇಂದಿಗೆ) ಒಂದು ವರ್ಷ ಪೂರ್ಣಗೊಂಡಿದೆ!  ಕಳೆದ ಒಂದು ವರ್ಷದಲ್ಲಿ ಯದುವೀರ್ ಒಡೆಯರ್ ಅವರ ಕಾರ್ಯವೈಖರಿ,ಜನರೊಂದಿಗಿನ ಸ್ಪಂದನೆ,ಆಡಳಿತ ಬಗ್ಗೆ ಕೂರ್ಗ್ ಡೈಲಿ  ಪೋಲಿಂಗ್ ನಲ್ಲಿ ವೋಟ್ ಮಾಡಿ
ಅನುಭವದ ಕೊರತೆಯ ನಡುವೆಯೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ!
ಜನರ ಕೈಗೆ ಸಿಗುತ್ತಿಲ್ಲ!
ಮೈಸೂರು ಜಿಲ್ಲೆಗೆ ಮಾತ್ರ ಸೀಮಿತಗೊಂಡು,ಕೊಡಗು ಜಿಲ್ಲೆಯನ್ನು ಕಡೆಗಣಿಸಿದ್ದಾರೆ!
ಅಭಿವೃದ್ಧಿ ಕೆಲಸಗಳಿಲ್ಲ!
Total Votes: 96

What's Your Reaction?

Like Like 2
Dislike Dislike 2
Love Love 1
Funny Funny 0
Angry Angry 2
Sad Sad 0
Wow Wow 0