ಹ್ಯಾಂಡ್ಪೋಸ್ಟ್ ಮದ್ರಸದಲ್ಲಿ ಪರಿಸರ ದಿನಾಚರಣೆ

ಕೊಡ್ಲಿಪೇಟೆ : ಸಮೀಪದ ಹ್ಯಾಂಡ್ಪೋಸ್ಟ್ ತಜಲ್ಲಿಯಾತ್ ಮದ್ರಸದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಎಸ್ಕೆಎಸ್ಬಿವಿ ವತಿಯಿಂದ ಮದ್ರಸ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ದಿನವನ್ನು ಆಚರಿಸಲಾಯಿತು.ಈ ಸಂದರ್ಭ ಮಸ್ಜಿದ್ ಧರ್ಮಗುರುಗಳಾದ ಮಹಮ್ಮದ್ ಶಾಫಿ ಫೈಝಿ ,ಮದ್ರಸ ಮುಖ್ಯೋಪಾಧ್ಯಯರಾದ ರಝಾಕ್ ಫೈಝಿ, ಮಸ್ಜಿದ್ ಆಡಳಿತ ಸಮಿತಿ ಕಾರ್ಯದರ್ಶಿ ಮಹಮ್ಮದ್ ಹನೀಫ್,ಮದ್ರಸಾಧ್ಯಪಕರಾದ ಜಹೀರ್ ನಿಜಾಮಿ ,ಸ್ವಾಲಿಹ್ ರಹ್ಮಾನಿ ,ಮುಸ್ತಫ ಮುಸ್ಲಿಯಾರ್ ಇದ್ದರು.
What's Your Reaction?






