ಹ್ಯಾಂಡ್ಪೋಸ್ಟ್ ಮಸೀದಿಯಲ್ಲಿ ಬಕ್ರೀದ್ ಪ್ರಾರ್ಥನೆ

ಕೊಡ್ಲಿಪೇಟೆ : ಸಮೀಪದ ಹ್ಯಾಂಡ್ಪೋಸ್ಟ್ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಧರ್ಮಗುರುಗಳಾದ ಮಹಮ್ಮದ್ ಶಾಫಿ ಫೈಝಿ ಎಡಪಲಾ ಅವರು ನೇತೃತ್ವವಹಿಸಿ ಈದ್ ಸಂದೇಶ ಭಾಷಣ ಮಾಡಿದರು.ನಮಾಜ್ ಬಳಿಕ ಪರಸ್ಪರ ಶುಭಾಶಯ ಕೋರಿದರು.
ಈ ಸಂದರ್ಭದ ಧರ್ಮಗುರುಗಳಾದ ರಝಾಜ್ ಫೈಝಿ ,ಜಹೀರ್ ನಿಜಾಮಿ ,ಸ್ವಾಲಿಹ್ ರಹ್ಮಾನಿ ,ಮುಸ್ತಫ ಮುಸ್ಲಿಯಾರ್ ,ಸಮೀರ್ ಸಖಾಫಿ ,ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಜಿ ,ಉಪಾಧ್ಯಕ್ಷ ಸುಲೈಮಾನ್ ,ಕಾರ್ಯದರ್ಶಿ ಹನೀಫ್ ,ಖಜಾಂಜಿ ಬಾಸಿತ್ ,ಜೊತೆ ಕಾರ್ಯದರ್ಶಿಗಳಾದ ಮುನೀರ್ ,ಹಾರೂನ್ ರಶೀದ್ ,ಪದಾಧಿಕಾರಿಗಳಾದ ಸಾಬ್ಜಾನ್ ,ಝಕರಿಯಾ ,ಅಜೀಜ್ ,ಖಾದರ್ ರಹೀಂ ,ಹಮೀದ್ ,ನೂರ್ ಯೂತ್ ಸಮಿತಿಯ ಅಧ್ಯಕ್ಷ ಬಾಸಿತ್ ಹಾಜಿ ಹಾಗೂ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಜಮಾತ್ತಿನ ಸದಸ್ಯರುಗಳು,ಹಿರಿಯರು ,ಮಕ್ಕಳು ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ಶನಿವಾರಸಂತೆ ಪೊಲೀಸ್ ಠಾಣೆಯ ಎಸ್ಐ ಚಂದ್ರು ,ಪೇದೆಗಳಾದ ಪ್ರದೀಪ್,ಆಕಾಶ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
What's Your Reaction?






