ಕೊಡವ ಸಮಾಜಕ್ಕೆ ಜಾಗ ಮಂಜೂರು ಶಾಸಕರಿಗೆ ಸನ್ಮಾನ

ಕಡಂಗ: ಬೆಂಗಳೂರು ಕೊಡವ ಸಮಾಜಕ್ಕೆ ರಾಜ್ಯ ಸರಕಾರದಿಂದ ಕನಿಷ್ಟ ದರಕ್ಕೆ 7 ಎಕರೆ ಜಾಗ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ವೀರಾಜಪೇಟೆ ತಾಲೂಕ್ಕಿನ ಕಡಂಗಮೂರೂರು ಗ್ರಾಮದ ಬಲ್ಲಟಿಕಾಳಂಡ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ವರದಿ: ನೌಫಲ್
What's Your Reaction?






