ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ:ಕೊಡಗು ಜಿಲ್ಲೆಗೆ ಟಿ.ಎಂ ಆಶ್ರಯ್ ಅಕ್ಕಮ್ಮ ಹಾಗೂ ಕುಮಾರಿ ಪಂಚಮಿ ಪ್ರಥಮ

ಮಡಿಕೇರಿ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಕೊಡಗು ಜಿಲ್ಲೆಗೆ ವಿರಾಜಪೇಟೆ ಕಾವೇರಿ ಪ್ರೌಢ ಶಾಲೆಯ ಟಿ.ಎಂ ಆಶ್ರಯ್ ಅಕ್ಕಮ್ಮ ಹಾಗೂ ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಪಂಚಮಿ 621 ಅಂಕಗಳನ್ನು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.
What's Your Reaction?






