ಮಳೆಯ ಆರ್ಭಟ:ಸೇವಾ ಭಾರತಿ ಸಹಾಯವಾಣಿ 👇

ಮಳೆಯ ಆರ್ಭಟ:ಸೇವಾ ಭಾರತಿ ಸಹಾಯವಾಣಿ 👇

ಕೊಡಗು: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿದ್ದು, ಅಲ್ಲಲ್ಲಿ ಮನೆಗಳ ಮೇಲೆ ಮರಗಳು ಬಿದ್ದಿರುವುದು, ವಿದ್ಯುತ್ ಕಂಬ ಬಿದ್ದಿರುವುದು, ಬರೆ ಕುಸಿತ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸೇವಾ ಭಾರತಿ ತುರ್ತು ಸ್ಪಂದಿಸುವ ಸಲುವಾಗಿ ಕಾರ್ಯೋನ್ಮುಖವಾಗಿದೆ.ಈ ಹಿನ್ನೆಲೆಯಲ್ಲಿ ತುರ್ತು ಸಹಾಯವಾಣಿ (ಹೆಲ್ಪ್ ಲೈನ್) ಯನ್ನು ತೆರೆಯಲಾಗಿದೆ.ನಮ್ಮ ನಮ್ಮ ತಾಲೂಕಿನಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಸಂಪರ್ಕಿಸಬಹುದು. 

ಕೇಂದ್ರ ಕಚೇರಿ : ಮಧುಕೖಪಾ ಮಡಿಕೇರಿ

ಸಂಪರ್ಕಿಸಬೇಕಾದ ತುರ್ತು ಸಹಾಯವಾಣಿ ಸಂಖ್ಯೆ

*ಮಡಿಕೇರಿ ನಗರ/ತಾಲೂಕು*

 *ಕೆ.ಕೆ ಮಹೇಶ್ ಕುಮಾರ್* 9480731020

*ಕೆ.ಕೆ ದಿನೇಶ್ ಕುಮಾರ್* 990-025-1114

*ಚಂದ್ರ ಉಡೋತ್* 9663725200

*ಕುಮಾರ್ ಮೇಕೇರಿ* 98451 78711

*ಅಜಿತ್ ಕುಕ್ಕೇರ* 9482943914

*ಧನಂಜಯ್* 94497 31238

*ಉಮೇಶ್ ಸುಬ್ರಮಣಿ* 94482 45349

*ಸೋಮವಾರಪೇಟೆ*

*ರವಿ* 93537 31900

*ಕುಶಾಲನಗರ*

 *ಜನಾರ್ಧನ* 9880745493

*ಹರೀಶ್* 99003 12828

*ವೀರಾಜಪೇಟೆ/ಪೊನ್ನಂಪೇಟೆ*

 *ಟಿ.ಸಿ. ಚಂದ್ರನ್* 94489 76674