ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಮಿ ಕ್ಯಾಂಟೀನ್ ನಲ್ಲಿ ಅರೆಸೇನಾಪಡೆ ಯೋಧರಿಗೆ ಸೌಲಭ್ಯ ಹಾಗೂ ನಿವೃತ್ತ ಯೋಧರ ಒಕ್ಕೂಟ ಇದಕ್ಕೆ 0.20 ಗುಂಟೆ ಸರ್ಕಾರಿ ಜಾಗ ಮಂಜೂರಾ...
ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಮಿ ಕ್ಯಾಂಟೀನ್ ನಲ್ಲಿ ಅರೆಸೇನಾಪಡೆ ಯೋಧರಿಗೆ ಸೌಲಭ್ಯ ಹಾಗೂ ನಿವೃತ್ತ ಯೋಧರ ಒಕ್ಕೂಟ ಇದಕ್ಕೆ 0.20 ಗುಂಟೆ ಸರ್ಕಾರಿ ಜಾಗ ಮಂಜೂರಾತಿ ಬಗ್ಗೆ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಮನವಿ