ಎಡಪಾಲ ಸೇತುವೆ ಮುಳುಗಡೆ: ರಸ್ತೆ ಸಂಚಾರ ಸ್ಥಗಿತ

ವಿರಾಜಪೇಟೆ:ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಡಂಗ-ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ಎಡಪಾಲ ರಸ್ತೆಯ ಸೇತುವೆಯ ಮುಳುಗಡೆಯಾಗಿದ್ದು,
ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
What's Your Reaction?






