ಮಡಿಕೇರಿ:ಚಾಲಕನಿಗೆ ಹೃದಯಾಘಾತ,ನಿಯಂತ್ರಣ ತಪ್ಪಿದ ಖಾಸಗಿ ಬಸ್ಸ್ ಅಪಘಾತ

ಮಡಿಕೇರಿ:ಚಾಲಕನಿಗೆ ಹೃದಯಾಘಾತ,ನಿಯಂತ್ರಣ ತಪ್ಪಿದ ಖಾಸಗಿ ಬಸ್ಸ್ ಅಪಘಾತ

ಮಡಿಕೇರಿ;ಮುಂಜಾನೆ ಮಡಿಕೇರಿ- ಮಂಗಳೂರು ರಸ್ತೆ ತಿರುವಿನಲ್ಲಿ ಖಾಸಗಿ ಪೂರ್ಣಿಮಾ ಬಸ್ಸ್ ಅಪಘಾತ ಸಂಭವಿಸಿದೆ. ಚಾಲಕನಿಗೆ ಹೃದಯಾಘಾತದಿಂದ ನಿಯಂತ್ರಣ ತಪ್ಪಿ ಬಸ್ಸ್, ಬರೆ ಗುದ್ದಿರುವ ಘಟನೆ ನಡೆದಿದೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.